Wednesday, March 2, 2011


ಮಿಂಚಿ ಮರೆಯಾದ ಅಕ್ಕ ರಾಧಕ್ಕ ಮತ್ತೆ ಮಿಂಚುವರೇ?


ಶಿವಣ್ಣ ಎಂದರೆ ಏಕೋ ಸ್ವಲ್ಪ ಕರ್ನಾಟಕದ ಕಿವಿ ನೆಟ್ಟಗಾಗುತ್ತದೆ ಅಷ್ಟೇ ಏಕೆ ಒಮ್ಮೊಮ್ಮೆ ದಕ್ಷಿಣ ಭಾರತದ ಕಿವಿಯೂ ಕೂಡ ಅದರಲ್ಲೇನೋ ಇದೆ ಮಾಂತ್ರಿಕ ಶಕ್ತಿ ಎಂದರೆ ತಪ್ಪಾಗುವುದಿಲ್ಲಾ ಹೇಳಿ ಕೇಳಿ ರಾಜ್ ಕುಟುಂಬದವರಲ್ಲವೇ ಯಾವಾಗಲೂ ಅವರು ಕರ್ನಾಟಕದಲ್ಲಿ ರಾಜರಿದ್ದಂತೆಯೇ ಸರಿ. ಅವರ ಮೈಲಾರಿ ಸಿನಿಮಾ ಬ್ರೇಕ್ ನಂತರದ ಅವತಾರ ನಿಜಕ್ಕೂ ಚಿತ್ರಪ್ರೇಮಿಗಳಲ್ಲಿ ಕುತೂಹಲ ಕೆರಳಿಸಿದೆ.
೧೦ ವರ್ಷಗಳ ನಂತರದ ಶ್ರಮಕ್ಕೆ ಪ್ರತಿಫಲವಾಗಿ ಕಡೆಗೂ ಸೂಪರ್ ಸಿನಿಮಾದ ನಟನೆ ಹಾಗೂ ನಿರ್ಧೇಶನದ ಮೂಲಕ ಬ್ರೇಕ್ ದಕ್ಕಿಸಿಕೊಂಡ ರಿಯಲ್ ಸ್ಟಾರ್ ಉಪೇಂದ್ರರವರಿಗೆ ಜವಾಬ್ದಾರಿ ಹೆಚ್ಚಿದ್ದರೂ ಬಿಡುವು ಮಾಡಿ ಕೊಂಡಾದರೂ ತಮ್ಮ ಅಭಿಮಾನಿಗಳಲ್ಲೋಬ್ಬರಾದ ಅಪ್ಪು ಪುನೀತ್ ರವರ ಚಿತ್ರವನ್ನು ಕನಿಷ್ಠ ಪಕ್ಷ ಒಮ್ಮೆಯಾದರೂ ತಮ್ಮ ನಿರ್ಧೇಶನದ ಮೂಲಕ ನೋಡಬಯಸಿ ಕರ್ನಾಟಕಾ೦ಧ್ರ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪ್ರತಿನಿಧಿಗಳಾಗಿ ಕೋರಿಕೆ ಸಲ್ಲಿಸುತ್ತಿದ್ದೇವೆ.

No comments:

Post a Comment